Malnad Coaching Centre
GK AND CURRENT AFFAIIRS QUIZ
1 / 6
ವಿಜಯನಗರ ಸಾಮ್ರಾಜ್ಯದ ಶ್ರೀ ಕೃಷ್ಣದೇವರಾಯನ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:
ಇವನು ತುಳುವ ವಂಶದ ಅತ್ಯಂತ ಶ್ರೇಷ್ಠ ಅರಸ.
ಇವನು 'ಆಮುಕ್ತಮಾಲ್ಯದ' ಎಂಬ ಗ್ರಂಥವನ್ನು ತೆಲುಗಿನಲ್ಲಿ ಬರೆದಿದ್ದಾನೆ.
ಇವನ ಕಾಲದಲ್ಲಿ ಹಂಪಿಯ ವಿಠಲಸ್ವಾಮಿ ದೇವಾಲಯ ನಿರ್ಮಾಣವಾಯಿತು.
2 / 6
ಇತ್ತೀಚೆಗೆ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯು (GSI) ಕರ್ನಾಟಕದ ಯಾವ ಗುಹೆಗಳನ್ನು 'ರಾಷ್ಟ್ರೀಯ ಪ್ರಾಮುಖ್ಯತೆಯ ಭೂ-ಪರಂಪರೆಯ ತಾಣ' ಎಂದು ಘೋಷಿಸಿದೆ?
ಉತ್ತರ: [C] ಯಾಣ ಗುಹೆಗಳು (ಉತ್ತರ ಕನ್ನಡ ಜಿಲ್ಲೆ)
3 / 6
'ತಾರಕ', 'ನುಗು' ಮತ್ತು 'ಗುಂಡಲ್' ಇವು ಕರ್ನಾಟಕದ ಯಾವ ನದಿಯ ಉಪನದಿಗಳಾಗಿವೆ?
4 / 6
ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ನಡುವಿನ 'ರಾಯಚೂರು ದೋವಾಬ್' ಪ್ರದೇಶಕ್ಕಾಗಿ ಹೋರಾಡಿದ ಪ್ರಮುಖ ಸಾಮ್ರಾಜ್ಯಗಳು ಯಾವುವು?
ಉತ್ತರ: [B] ವಿಜಯನಗರ ಮತ್ತು ಬಹಮನಿ ಸುಲ್ತಾನರು
5 / 6
ಬಹಮನಿ ಸುಲ್ತಾನರ ರಾಜಧಾನಿಯನ್ನು ಗುಲ್ಬರ್ಗಾದಿಂದ ಬೀದರ್ಗೆ ವರ್ಗಾಯಿಸಿದ ಅರಸ ಯಾರು?
6 / 6
101ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯು ಯಾವುದಕ್ಕೆ ಸಂಬಂಧಿಸಿದೆ?
Your score is
The average score is 50%
Get access to the Recorded Courses, Test Series all at one place 📚✅
Enrol Now and Take Your Career to New Heights 👍